Mindblown: a blog about philosophy.

  • India: Lower Economic growth & the Gathering Storm

    The following article is a translated version from the Dutch original and is based on an introduction by a visiting comrade from India at a meeting of the Linkse Socialistische Partij/Parti Socialiste de Lutte – LSP/PSI (Left Socialist Party – CWI Belgium) branch in Antwerp (Belgium) on 24th Jan, 2012. Together with China, India is…

  • ಮಹಿಳಾ ಕಾರ್ಮಿಕರ ಮೇಲಾಗುತ್ತಿರುವ ಆತ್ಯಾಚಾರಗಳಿಗೆ ಧಿಕ್ಕಾರ

    ದೇಶದ ಆರ್ಥಿಕತೆಗೆ ಬಹುದೊಡ್ದ ಕೊಡುಗೆಯನ್ನೇ ನೀಡುತ್ತಿರುವ ಗಾರ್ಮೆಂಟ್ಸ್ ಕಾರ್ಮಿಕರ ಜೀವನ ಪರಿಸ್ಥಿತಿಯ ಬಗ್ಗೆ ಕಳೆದೆರೆಡು ಸಂಚಿಕೆಗಳಲ್ಲಿ ಓದಿದ್ದೀರಿ.. ಕಾರ್ಮಿಕರಾಗಿ ಹಾಗೂ ಮಹಿಳೆಯರಾಗಿ ಇವರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪದೇ ಪದೇ ಅಲ್ಪವಿರಾಮ ಬೀಳುತ್ತಲೇ ಇದೆ. ಇದಕ್ಕೆ ನೈಜ ಉದಾಹರಣೆ ಇಲ್ಲಿದೆ. ಆಕೆ ಮೈಸೂರು ರಸ್ತೆಯ ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಟೈಲರ್ ಆಗಿ ದುಡಿಯುತ್ತಿರುವ 38 ವಯಸ್ಸಿನ ಮಹಿಳೆ. ಇಲ್ಲಿ ಕಳೆದ 3 ವರ್ಷಗಳಿಂದ ದುಡಿಯುತ್ತಿದ್ದಾಳೆ. ಗಾರ್ಮೆಂಟ್ಸ್ ಉದ್ಯಮದಲ್ಲಿ ಆಕೆಗಿರುವ ಒಟ್ಟಾರೆ ಅನುಭವ ಹನ್ನೊಂದು ವರ್ಷಗಳದ್ದು. ಕಾರ್ಮಿಕ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಈಕೆ,…

  • ದುಡಿಯುವ ಸ್ಥಳಗಳಲ್ಲಿ ಮಕ್ಕಳ ಲಾಲನೆ-ಪಾಲನೆ

    ದಿಯರ ಹಾಗೂ ಶಿಶುಪಾಲನಾ ಕೇಂದ್ರಗಳ ವ್ಯವಸ್ಥೆ ನಿರ್ಮಾಣವಾಗಲಿ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ 30ಕ್ಕಿಂತ ಅಧಿಕ ಮಹಿಳಯರಿದ್ದರೆ, ಅಲ್ಲಿ ಬಾಲವಾಡಿ ಇರಲೇಬೇಕೆಂದು ಕಾನೂನು ಹೇಳುತ್ತದೆ. ಆದರೆ, 500ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರರು ದುಡಿಯುವ ಕಾರ್ಖಾನೆಗಳಲ್ಲೂ ಬಾಲವಾಡಿ ವ್ಯವಸ್ಥೆ ಕಾಣಸಿಗುವುದಿಲ್ಲ. ಇದ್ದರೂ ಅದು ಸಂಪೂರ್ಣ ಅಸಮರ್ಪಕವಾಗಿರುತ್ತದೆ. ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರುವಂತೆ, ಮಹಿಳಾ ಕಾರ್ಮಿಕರ ಹೆರಿಗೆ ರಜೆ 3 ತಿಂಗಳು. ಆದರೆ, ಬಾಲವಾಡಿಗೆ ಮಕ್ಕಳನ್ನು ಕರೆತರಲು ನಿಗದಿ ಮಾಡಿರುವ ವಯೋಮಿತಿ 6 ತಿಂಗಳಿಂದ 6 ವರ್ಷ. ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಅನೇಕ ತಾಯಂದಿರು…

  • ಕರ್ನಾಟಕ ‘ಮೌಢ್ಯ ರಾಜ್ಯ’ ವಾಗದಿರಲಿ

    ಜಾತಿವಾದಿಗಳಿಗೆ ಧಿಕ್ಕಾರ * ಮಡೆಸ್ನಾನ ಮೌಢ್ಯದ ಪರಮಾವಧಿ ರಾಜ್ಯದಲ್ಲಿ ಮೌಢ್ಯದ ಪರಮಾವಧಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಯಾವುದೇ ಅಡೆತಡೆ ಇಲ್ಲದೆ ಸಾಗಿದೆ. ಸನಾತನ ಸಂಸ್ಕೃತಿಯ ಹೆಸರಿನಲ್ಲಿ ಅನಿಷ್ಟ ಆಚರಣೆಗಳು ನಡೆಯುತ್ತಿದ್ದು ಈ ಮೂಲಕ ಕರ್ನಾಟಕ ಭ್ರಷ್ಟಾಚಾರ, ಕೋಮುವಾದ, ಮತ್ತು ಜಾತಿವಾದಗಳಂತಹ ಕುಖ್ಯಾತಿಗಳೊಂದಿಗೆ ‘ಮೌಢ್ಯ ರಾಜ್ಯ’ವಾಗಿಯೂ ವಿಜೃಂಭಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶಿಷ್ಟ ಆಚರಣೆಯ ನಾಮಧೇಯದಲ್ಲಿ ನಡೆಯುತ್ತಿರುವ ಹರಕೆಯ ಮಡೆಸ್ನಾನ ಅವೈಜ್ಞಾನಿಕ ಆಚರಣೆ ಎಂಬುದು ನಿಸ್ಸಂದೇಹ. ಪರಂಪರಾಗತವಾಗಿ ನಿಮ್ನ ಜಾತಿಯ ಜನರನ್ನು ಮೌಢ್ಯದ ಅಂಧಕಾರದ ಅಧೀನದಲ್ಲೇ…

  • Repeal AFSPA now!

    Why wait for getting into power in the State again?! Firstly it is a Central Govt. issue, secondly Prime Minister Singh, as early as in 2004, made a definite promise to the people of Manipur,that the AFSPA would be repealed, and even set up the Jivan Reddy Commission to look into the issue, the Commission…

  • Comrades

    We gathered to speak our rights They came and told us we have none We resisted them with our fights They called us names and snatched our bun. They told everybody we were evil, enemies of the nation Hypocrites with words and heckled our mission. Some who did not believe their tongue Were made to swear…

  • Socialism More Popular Than Capitalism Among Youth and African Americans

    Despite near universal demonization of socialist ideas in the corporate media and political establishment, according to a new Pew Research Center Poll half of young people aged 18-29 view socialism positively while only 43 percent react negatively to the term. In the same age group, only 46 percent have positive views of capitalism, while 47 percent view…

  • Capitalist Globalization: India in a death trap

    Down with Neo-liberalism which is impoverishing the peasantry and the urban poor! The following article is written by Kaveri Rajaram Indira, an activist and a close supporter of New Socialist Alternative (CWI-India). The article appeared in the Jan-Feb 2012 edition of Dudiyora Horaata (Workers’ Struggle). On the 1st of January 2012, Ameena Banu, a one…

  • Public health crisis in India

    During the 2011 budget, when the Indian GDP is estimated to increase by 37% from 2009-10 to 2011-12, the allocation for the health ministry for the various public health oriented national disease control and prevention programmes has gone down by 14%. The Indian ruling class are only concerned on protecting their vested interests and the…

  • The woes of North-East

    The following article written by Madhusudan S, a member of New Socialist Alternative (CWI-India), is based on his experiences on a recent visit to North-Eastern India. The article appeared in the Jan-Feb 2012 edition of Dudiyora Horaata (Workers’ Struggle). The scenic, beautiful and culturally diverse states of the North Eastern frontier really are a “Paradise…

Got any book recommendations?