Mindblown: a blog about philosophy.

  • China: Market rule or party rule?

    Review – “The Party: The secret world of China’s Communist rulers”, by Richard McGregor, Allen Lane, 2010. RICHARD McGREGOR previously worked as the China correspondent for the Australian. This book is a summary of his observations of how the role of the Chinese Communist Party (CCP) has evolved over the last decade. McGregor does not…

  • Nuclear Energy Projects are high ways to death and disaster

    A war like hysteria has gripped the Indian ruling class, which was initiated by Manmohan Singh and his sycophants especially in the 2nd term of the Congress led UPA, that India must become a superpower at any cost. In their mad pursuit of 8-9% growth rate, this government run by the four legged species that…

  • இந்திய அணுசக்தி துறையின் சாராம்சம் : உங்கள் அழிவில் எங்கள் முன்னேற்றம்

    இந்தக் கட்டுரை மே 17 இயக்கத்தை சார்ந்தவரும் New Socialist Alternative (CWI-India) இன்  நெருங்கிய நண்பருமான பா.அருண் காளி ராசாவால் எழுதப்பட்டது. கூடங்குளம் அணு உலை சம்மந்தமான சர்ச்சையை பற்றிய பல உண்மைகளை வெளிச்சர்த்திர்க்கு கொண்டு வரும் கட்டுரை. கூடன்குள அணு உலை திட்டத்தை செயல் படுத்த துடிக்கும் ஆளும் வர்க்கம் நாட்டின் வளர்ச்சி, அணு உலை பாதுகாப்பு என்று பல பொய்களை மக்கள் நடுவில் பரப்பி வருகிறது. இவர்கள் யாருமே இது வரை அணு உலையால் ஏற்பட்டுள்ள…

  • Advani’s Rath Yathra: Still Dreaming for the Throne

    Comparison in politics though always common but not always welcome! The recent BJP’s rath yathra (Chariot Journey) by its “Permanent Prime Minister in waiting” L K Advani brings back to memory especially to those youth in the 1960-70’s the humour and satire behind the Kannada rhyme/ parody called ‘Tirukana Kanasu’ (A Beggar’s dream). In the…

  • ಮರಣ ದಂಡನೆ ನಿಲ್ಲಲಿ

    ಮರಣ ದಂಡನೆಯ ವಿರುದ್ಧ ನಡೆಯುತ್ತಿರುವ ಈ ಹೋರಾಟ ನಾನು ಗಳಿಸುವ ಗೆಲುವು ಸೋಲುಗಳಿಂದ ಮಾತ್ನಿರ್ಧಾರವಾಗದು. ಜಗತ್ತಿನಾದ್ಯಾಂತ ಜೈಲುಗಳಲ್ಲಿ ಕೊಳೆಯುತ್ತಿರುವ ಪ್ರತಿ ನಿರ್ಧೋಶಿಷಿ ಅಮಾಯಕ ಮನುಜನೂ ನಮ್ಮ ಒಟ್ಟಾರೆ ಪ್ರಯತ್ನದಿಂದ ರಕ್ಷಿತನಾಗಬೇಕು. ಈ ನ್ಯಾಯ ಸಮ್ಮತವಲ್ಲದ ವ್ಯವಸ್ಥೆಯನ್ನು ಪ್ರತಿ ನಗರದಿಂದ, ಪ್ರತಿ ರಾಜ್ಯಗಳಿಂದ ಮತ್ತು ಪ್ರತಿ ದೇಶಗಳಿಂದ ತೆಗೆದು ಹಾಕುವುದು ಒಂದು ಜರೂರಿ ಅನಿರ್ವಯ. (ಟ್ರಾಯ್ ಡೇವಿಸ್, ಸೆಪ್ಟೆಂಬರ್ 21, 2011ರಂದು ಅಮೇರಿಕಾದಲ್ಲಿ ಗಲ್ಲಿಗೇರಿಸಲಾಯಿತು) ಮರಣ ದಂಡನೆಯ ವಿಚಾರ ವಿಶ್ವದಾದ್ಯಂತ ತೀವ್ರ ಗೊಂದಲವನ್ನುಂಟುಮಾಡುವ ಬಹುಚರ್ಚಿತ ವಿಷಯ. ಈ ವಿವಾದಿತ…

  • ಭಾರತ ಸೇನೆಯ ವಿಶೇಷ ಅಧಿಕಾರ ಕೊನೆಯಾಗಲಿ

    ಈ ತಿಂಗಳ ನವೆಂಬರ್ 4ರಂದು, ಮಣಿಪುರದ ಕವಯಿತ್ರಿ ಇರೋಮ್ ಶರ್ಮಿಳಾ ಚಾನುರವರ ಉಪವಾಸ ಸತ್ಯಾಗ್ರಹಕ್ಕೆ ಹನ್ನೊಂದು ತುಂಬಿತು. ಅಂದಿನಿಂದ ಇಂದಿನವರೆಗೆ ಈ ಅಪ್ರತಿಮ ಹೋರಾಟಗಾರ್ತಿ ಯಾವುದೇ ಆಹಾರ-ಪಾನೀಯಗಳನ್ನು ಮುಟ್ಟಿಲ್ಲ, ಆಕೆಯನ್ನು ಆತ್ಮಹತ್ಯೆಗೆ ಪ್ರಯತ್ನಪಟ್ಟ ಆರೋಪದ ಮೇಲೆ ಬಂಧನದಲ್ಲಿರಿಸಿ, ಬಲವಂತದಿಂದ ಮೂಗಿನ ಮೂಲಕ ದ್ರವವನ್ನು ನೀಡಲಾಗುತ್ತಿದೆ. ಜಗತ್ತಿನ ಯಾವುದೇ ದೇಶದ ಹೋರಾಟದ ಚರಿತ್ರೆಯಲ್ಲು ಈ ಮಟ್ಟದ ಸುಧೀರ್ಘ ಅಖಂಡ ಉಪವಾಸ ಹಾಗು ನೋವುಂಡಿರುವ ಹೋರಾಟಗಾರ/ಗಾರ್ತಿಯರ ನಿದರ್ಶನವಿಲ್ಲ. ಇಂದು ಇರೋಮ್ ಶರ್ಮಿಳಾ ಜಾಗತಿಕ ಮಟ್ಟದಲ್ಲಿ ನ್ಯಾಯಕ್ಕಾಗಿ ನಡೆವ ಹೋರಾಟದ ವಿಶಿಷ್ಟ…

  • ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರ ನೀರಿನ ಬವಣೆ…

    ದೇಶದ ಆರ್ಥಿಕತೆಗೆ ಅತ್ಯಂತ ದೊಡ್ಡ ಕೊಡುಗೆಯನ್ನೇ ನೀಡುತ್ತಿರುವ ಬೆಂಗಳೂರಿನ ಗಾರ್ಮೆಂಟ್ಸ್ ಉದ್ಯಮದ ಯಶಸ್ಸಿನ ಹಿಂದೆ ಸುಮಾರು 5 ಲಕ್ಷಕ್ಕೂ ಅಧಿಕ ಸಂಖ್ಯೆಯ ಶ್ರಮಿಕ ವರ್ಗವಿದೆ. ಅದರಲ್ಲಿ ಶೇಕಡಾ 85% ಕಾರ್ಮಿಕರ ರು ಮಹಿಳೆಯರು ಎಂಬುದು ಗಮನಾರ್ಹ. ನಗರದ ಪೀಣ್ಯ ಕೈಗಾರಿಕಾ ಪ್ರದೇಶ, ಯಶವಂತಪುರ ಕೈಗಾರಿಕ ವಲಯ, ಬೊಮ್ಮನಳ್ಳಿ ಹಾಗೂ ಮೈಸೂರು ರಸ್ತೆಗಳಲ್ಲಿ ಇರುವ ಸುಮಾರು 1000ಕ್ಕೂ ಹೆಚ್ಚಿನ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ದುಡಿಯುವ ಈ ಮಹಿಳೆಯರು ಹೆಚ್ಚಿನ ವಿದ್ಯಾಭ್ಯಾಸವಿಲ್ಲದ, ಹಳ್ಳಿಗಳಿಂದ ವಲಸೆ ಬಂದಿರುವರಾಗಿದ್ದಾರೆ. ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತಿರುವ…

  • ‘ರಾಷ್ಟ್ರೀಯ ಸಮುದಾಯ ಹಕ್ಕುಗಳ ಸಂಗಮ – 2011 ಸಮಾವೇಶ.

    ಆದಿವಾಸಿ ಹಕ್ಕುಗಳಿಗಾಗಿ ಹೋರಾಟ ಜಾಗತೀಕಣದ ಸದ್ಯದ ಪರಿಸ್ಥಿತಿಯಲ್ಲಿ, ಆದಿವಾಸಿಗಳು ಎದುರಿಸುತ್ತಿರುವ ಕಷ್ಟಗಳನ್ನು ಇತರೆ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬಿಸಿರುವ ಸಮುದಾಯಗಳು ಕೂಡ ಅನುಭವಿಸುತ್ತಿರುವುದು ವಾಸ್ತವ. ಸರ್ಕಾರ ಹಾಗೂ ಬಹುರಾಷ್ಟ್ರೀಯ ಕಂಪನಿಗಳು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಧಾಳಿಯಿಟ್ಟಿರುವ ಕಾರಣದಿಂದ ನೈಸರ್ಗಿಕ ಸಂಪನ್ಮೂಲಗಳು ನಂಬಿಕೊಂಡಿರುವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ನಮ್ಮ ನೀರಿನ ಮೂಲಗಳು, ಭೂಮಿ, ಅರಣ್ಯಗಳು ಹಾಗೂ ಸಮುದಾಯದ ಹಕ್ಕುಗಳನ್ನು ರಕ್ಷಿಸಿಕೊಳ್ಳುವಲ್ಲಿ ನಾವಿಂದು ಹೊಸದೊಂದು ಸ್ವಾತಂತ್ರ್ಯ ಸಂಗ್ರಾಮದ ಹೊಸ್ತಿಲಲ್ಲಿದ್ದೇವೆಂದು ಹೇಳಬಹುದಾಗಿದೆ. ಇತ್ತೀಚೆಗೆ ‘ರಾಷ್ಟ್ರೀಯ ಸಮುದಾಯ ಹಕ್ಕುಗಳ ಸಂಗಮ – 2011 ಸಮಾವೇಶ…

  • ಬಡವರ, ಹಿಂದುಳಿದವರ ಆಶಾಕಿರಣ – ಸರ್ಕಾರಿ ಕನ್ನಡ ಮಾದರಿ ಶಾಲೆಗಳು

    ಕನ್ನಡ ಕಲಿಕೆ ಕಾಣೆಯಾದೀತು ಜೋಕೆ! ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ 3,174 ಶಾಲೆಗಳನ್ನು ಮುಚ್ಚಲು ಹೊರಟಿರುವ ಬಿಜೆಪಿ ಸರ್ಕಾರದ ಕ್ರಮ ಖಂಡನೀಯ. ಇದುವರೆಗೆ ರಾಜ್ಯದಲ್ಲಿ ಹತ್ತು ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಿದ್ದು ಪ್ರಸಕ್ತ ಶೈಕ್ಷಣಿಕ ವರ್ಷತ್ಯಕ್ಕೆ ಮತ್ತಷ್ಟು ಶಾಲೆಗಳು ಬಾಗಿಲು ಮುಚ್ಚಲಿವೆ. ಸರ್ಕಾರಿ ಶಾಲೆಗಳಿಗೆ ವಿಧ್ಯಾರ್ಥಿಗಳು ಬರುತ್ತಿಲ್ಲ ಎಂಬ ನೆಪವೊಡ್ಡಿ, ಹಾಗಾಗಿ ಶಾಲೆಗಳನ್ನು ಮುಚ್ಚ ಬೇಕಾಗಿದೆ ಎಂಬ ಶಿಕ್ಷಣ ಸಚಿವರ ಹೇಳಿಕೆ ವಿವೇಚನೆಯಿಲ್ಲದ್ದು. ವಿಧಾನ ಸಭೆ ಮತ್ತು ವಿಧಾನ ಪರಿಷತ್ತುಗಳಲ್ಲಿ ಯಾವುದೇ…

  • “ದಯವೇ ಧರ್ಮದ ಮೂಲವಯ್ಯ” ಗೋ ರಕ್ಷಕರಿಂದ ನರ ಹತ್ಯೆ

    ನವೆಂಬರ್ 1 ರಂದು ನೆಲಮಂಗಲದ ಬಳಿ ಜಾನುವಾರು ಸಾಗಿಸುತ್ತಿದ್ದ ಕ್ಯಾಂಟರ್ ವಾಹನ ಚಾಲಕ ಕೃಷ್ಣಪ್ಪನವರ ಕಗ್ಗೊಲೆ ಖಂಡನೀಯ. ಪ್ರಾಣಿ ದಯಾ ಸಂಘಕ್ಕೆ ಸೇರಿದ ಕಾರ್ಯಕರ್ತರು ಕೃಷ್ಣಪ್ಪರವರ ಮೇಲೆ ಹಲ್ಲೆ ನಡೆಸಿ ಫ್ಲೆ ಓವರ್ ನಿಂದ ಕೆಳಕ್ಕೆ ತಳ್ಳಿ ಭೀಕರವಾಗಿ ಹತ್ಯೆ ಮಾಡಿರುವುದಲ್ಲದೇ ಕ್ಲೀನರ್ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವಕನಿಗೂ ಎಗ್ಗಮಗ್ಗ ಹೊಡೆದಿರುವುದು ಘೋರ ಅಪರಾಧ. ಇದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾನುವಾರು ಸಾಗಾಣಿಕೆ ವಿಷಯಗಳಲ್ಲಿ ಹಿಂದೂ ಸಂಸ್ಕೃತಿಯ ಸ್ವಯಂ ಘೋಷಿತ ಗುತ್ತಿಗೆದಾರರು ರಾಜಾರೋಷವಾಗಿ…

Got any book recommendations?