Mindblown: a blog about philosophy.

  • ಪರಿಸರ ಮಾರಕ-ಜೀವ ಮಾರಕ. ಅಣುಶಕ್ತಿಗೆ ಧಿಕ್ಕಾರ!

    ರ್ಥಿಕ ಉನ್ನತಿಯ ಸನ್ನಿ ಹಿಡಿದಿರುವ ಭಾರತದ ಆಳುವ ವರ್ಗ ಮತ್ತು ಅವರ ಬಾಲಂಗೋಚಿ ಭಟ್ಟಂಗಿಗಳು ಮನಮೋಹನ್ ಸಿಂಗ್ರ ಆಡಳಿತದ 2ನೇಯ ಆವೃತ್ತಿ 2009 ಆವತರಣಿಕೆಯಾದ ಮೇಲೆ ಭಾರತ ಸೂಪರ್ ಪವರ್ ಆಗುವ ಮನಸ್ಸಿನ ಮಂಡಿಗೆಯನ್ನು ದೇಶದ ಎಲ್ಲಾ ಮೇಲ್ ಮಧ್ಯಮ ವರ್ಗದವರಿಗೆ ಉಣಬಡಿಸುತ್ತಿದ್ದಾರೆ. ಮನಮೋಹನ್-ಚಿದಂಬರಂ-ಪ್ರಣಬ್ ಮತ್ತು ಮಾಂಟೆಕ್ ಚತುಷ್ಪಾದ ಜೀವಿಗಳು ಶೇ.8-ಶೇ.9ರ ಅಭಿವೃದ್ಧಿ ಅಂಕಿಗಳ ದೊಂಬರಾಟಕ್ಕೆ ಈ ದೇಶದ ಸಾಮಾನ್ಯ ಬಹುಜನರ ಭವಿಷ್ಯವನ್ನೇ ಜೂಜಾಟದಲ್ಲಿ ತೊಡಗಿಸಿದ್ದಾರೆ. 2020ರ ಹೊತ್ತಿಗೆ ಭಾರತವನ್ನು ಬಂಡವಾಳಶಾಹಿ ಅಗ್ರ ಗುಂಪಿಗೆ ಎಳೆದೊಯ್ಯುವ ಪಣತೊಟ್ಟಿರುವ…

  • ವೋಲ್ವೋ : ಮತ್ತೋಮ್ಮೆ ಕಾರ್ಮಿಕರ ಮುಷ್ಕರ

    ಆಡಳಿತ ಮಂಡಳಿಯ ಜೊತೆ ರಾಜ್ಯ ಬಿ.ಜೆ.ಪಿ. ಸರ್ಕಾರ ನೇರ ಶಾಮೀಲು ವೊಲ್ವೋ ಬಸ್ಸ್ ಇಂಡಿಯಾ ಪ್ರೈ.ಲಿ.ನ ಆಡಳಿತ ಮಂಡಳಿಯ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸತತ 72 ದಿನಗಳ ಕಾಲ ನಡೆದ ಮುಷ್ಕರವನ್ನು ಕಾರ್ಮಿಕರು ತಾತ್ಕಾಲಿಕವಾಗಿ ಹಿಂತೆಗೆದು ಕೊಂಡಿದ್ದಾರೆ. ಒಂದು ವರುಷದ ಹಿಂದೆಯು ಸಹ ಇದೇ ಬೇಡಿಕೆಗಳಿಗಾಗಿ ನಡೆದ 22 ದಿನಗಳ ಮುಷ್ಕರ, ಕಾರ್ಮಿಕರ ಆಯೋಗದ ಸಂಧಾನದ ಮುಖಾಂತರ ಕೊನೆಗೊಂಡಿತ್ತು. ಪ್ರಾರಂಭವಾಗಿ ಮೂರುವರೆ ವರ್ಷಗಳೂ ಕಳೆದರೂ ಸ್ವೀಡನ್ನಿನ ಈ ಬಹು ರಾಷ್ಟ್ರೀಯ ಕಂಪನಿ-ವೊಲ್ವೋ ಬಸಸ್ ಇಂಡಿಯಾ ಪ್ರೈ…

  • Life in the Indian IT industry: High life for the bosses, low life for the workers

    The following article is by Jeyan, an IT employee working with a software firm in Bangalore, a close supporter of New Socialist Alternative (CWI-India). He has penned his observations on the prevailing bad working conditions in the Indian software industry which is often glossed over not only by the corporate controlled media and the pro…

  • ‘ಅಖಿಲ ಭಾರತ ಮಾನವ ಅಭಿವೃದ್ಧಿ’ 2009-10 ವರದಿ

    ಭಾರತದ ಆರ್ಥಿಕ ಪ್ರಗತಿ ? ಕೇವಲ ಉಳ್ಳವರ ಉನ್ನತಿ – ಹಿಂದುಳಿದವರ ಅಧೋಗತಿ ಭಾರತದ ಯುವಜನಾಂಗ ಅದರಲ್ಲೂ ಮೇಲ್ ಮಧ್ಯಮ ವರ್ಗದ ಜನರಲ್ಲಿ ಇಂದು ಪ್ರಚ್ಛನ್ನ ಜಾತೀಯತೆ ಮತ್ತಷ್ಟು ಕುದಿಯುತ್ತಿದೆ. ಕಾಲೇಜು ಯುವಕ ಯುವತಿಯರನ್ನು ಮಾತಿಗೆಳೆದರೆ ತಮ್ಮಲ್ಲಿ ಹುದುಗಿರುವ ಜಾತೀಯತೆಯನ್ನು ಹೊರಹಾಕುತ್ತಾರೆ. ಮೀಸಲಾತಿಯಿಂದ ಉದ್ಯೋಗ, ಶಿಕ್ಷಣ ಕ್ಷೇತ್ರಗಳಲ್ಲಿ ಹಿಂದುಳಿದ ಜಾತಿ, ಪಂಗಡ, ಹಾಗೂ ಮುಸ್ಲಿಮರು ಅವಕಾಶಗಳನ್ನು ಬಾಚಿ ನಮ್ಮ ಸ್ಥಾನವನ್ನು ಆಕ್ರಮಿಸಿಕೊಂಡಿರುವುದಲ್ಲದೇ ನಮ್ಮ ಪ್ರತಿಭೆಗೆ ಅಡ್ಡ ಬರುತ್ತಿದ್ದಾರೆಂದು ಮೀಸಲಾತಿಯ ಬಗೆಗೆ ಕಿಡಿಕಾರುತ್ತಾರೆ. ತಳ ಸಮುದಾಯದ ಜನರು ಮೀಸಲಾತಿಯಿಂದ…

  • ರಥಯಾತ್ರೆಯೂ ತಿರುಕನ ಕನಸೂ…………….!

    ಹೋಲಿಕೆಗಳು ರಾಜಕೀಯದಲ್ಲಿ ಸಾಮಾನ್ಯವಾದರೂ ಅಪೇಕ್ಷಿತವಲ್ಲ. ಆದರೆ ಇಂದಿನ ಎಡಬಿಡಂಗಿ ರಾಜಕಾರಣ, ಆರವತ್ತು -ಎಪ್ಪತ್ತರ ದಶಕಗಳ “ತರುಣರಿಗೆ”, ಶಾಲೆಗಳಲ್ಲಿ ಕಲಿತ ಪಾಠ-ಪದ್ಯಗಳನ್ನು ಬೇಡೆಂದರೂ ನೆನಪಿಸುತ್ತದೆ. ಆದ್ವಾನಿಯವರ ಇತ್ತೀಚಿನ ರಥಯಾತ್ರೆ “ತಿರುಕನೋರ್ವನೂರ ಮುಂದೆ ಮುರುಕು ಧರ್ಮ ಶಾಲೆಯಲ್ಲಿ………….. ಕನಸ ಕಂಡನೆಂತೆನೆ” ಪದ್ಯವನ್ನು ನೆನಪು ಮಾಡುತ್ತದೆ. ‘ತಿರುಕ’ ಪದದ ಉಲ್ಲೇಖ ಇಲ್ಲಿ ತಿರುಗಾಟದಲ್ಲಿ ತೊಡಗಿರುವವರು ಎಂಬ ಅರ್ಥವನ್ನೂ ಕೊಡುತ್ತದೆ. ಮೇಲಾಗಿ ನನ್ನನ್ನು ಪ್ರಧಾನಿಯಾಗಿಸಿಬಿಡಿ ಎಂದು ಅಂಗಲಾಚುತ್ತಿರುವ ಆದ್ವಾನಿಯವರ “ಬೇಡಿಕೆ”, ಪದ್ಯದ ತಿರುಕನ ದಯನೀಯ ಪರಿಸ್ಥಿತಿಗಿಂತ ಭಿನ್ನವೇನಲ್ಲ. ಬಿ.ಜೆ.ಪಿ. ಎಂಬ “ಮುರುಕು” ಧರ್ಮಶಾಲೆಯಲ್ಲಿ,…

  • ” It is no CHALLENGE Mr. Prime Minister…. Show us the way forward!

    An open letter to Prime Minister Dr. Manmohan Singh and to all the financial pundits of both Central and State governments ……. Dear Dr. Manmohan Singh, Montek Singh Ahluwalia, Pranab Mukherjee, P. Chidambaram and the entire “prestigious” class who are managing the economy of India, The recent proposal by Planning Commission to consider only those…

  • Condemn the communal attack on Journalist Shahina Nafeesa

    On Friday the 9th of December, Shahina Nafeesa a senior journalist presently working with OPEN magazine formerly with TEHELKA was attacked by the communal hooligans owing allegiance to to the Sangh Parivar, this incident occurred when Shahina was travelling back from Madikeri, where she was summoned by the local  magistrate in connection with the Madani’s…

  • Governments Change!- Misery is Constant!!

    For weeks heavy rains lashed out in many parts of Tamil Nadu. To heap more misery on the people of the state, the state government brought in the price hike of bus fares, milk prices and is proposing a further hike in electricity charges. These price hikes have put a huge burden on working people’s…

  • ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಎಲ್ಲಾ ಮೇಧಾವಿಗಳಿಗೂ ಒಂದು ಮುಕ್ತ ಅರಿಕೆ…….

    ಮಾನ್ಯ, ಡಾ. ಮನಮೋಹನ್  ಸಿಂಗ್, ಮಾಂಟೆಕ್ ಸಿಂಗ್, ಪ್ರಣಬ್ ಮುಖರ್ಜಿ, ಪ.ಚಿದಬಂರಮ್ ಮತ್ತು ಭಾರತದ ಆರ್ಥಿಕತೆಯ ಚುಕ್ಕಾಣಿ ಹಿಡಿದಿರುವ ಸಮಸ್ತ ಆಳುವ ವರ್ಗದ ಪ್ರತಿಷ್ಠಿತರೇ, ನಿಮ್ಮಲ್ಲೇ ಒಬ್ಬರಾದ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾರವರು ಮಂಡಿಸಿದ, ಪ್ರತಿ ನಗರವಾಸಿ ಪ್ರಜೆ, 32 ರೂಪಾಯಿಗಳನ್ನು ಗಳಿಸಿದಲ್ಲಿ ಅವನು/ಅವಳು ಬಡತನ ರೇಖೆಗಿಂತ ಮೇಲಿರುವವರು ಎಂಬ ಮಾನದಂಡ ಈ ದೇಶದ ಶೇ.90 ಕ್ಕಿಂತ ಹೆಚ್ಚಿರುವ ನನ್ನಂತಹ ಸಾಧಾರಣ ದುಡಿಯುವ ವರ್ಗದ ಜನರಿಗೆ ಅತೀವ ಸೋಜಿಗದ ಸಂಗತಿಯಾಗಿದೆ. ಹೇಳಿ ಕೇಳಿ ನಾವುಗಳು…

  • India’s Nuclear Discourse : You Perish, We will Progress

    We refuse to learn! War cry of India’s Ruling Class The following article is written by Arun Kaliraja B an activist of the May 17th Movement and also a close supporter of the New Socialist Alternative (CWI – India). It is based around the current nuclear debate in India in relation to the most controversial…

Got any book recommendations?